State News

ಡಾ. ನಿಟಾಲಿ ಹೇಳಿಕೊಡಲಿದ್ದಾರೆ ಆರೋಗ್ಯದ ಗುಟ್ಟು

WhatsApp Group Join Now
Telegram Group Join Now

ಹುಬ್ಬಳ್ಳಿ:  ಡಾ. ವಿ ಬಿ ನಿಟಾಲಿ, ನಿವೃತ್ತ ಆರೋಗ್ಯಾಧಿಕಾರಿಗಳು, ಹುಬ್ಬಳ್ಳಿ.ʼ ನಮ್ಮ ಆರೋಗ್ಯ ನಮ್ಮ ಕೈಯಲ್ಲಿʼ ಎಂಬ ವಿಷಯದ ಕುರಿತು ಇಂದು ಸಂಜೆ ಮಾತನಾಡಲಿದ್ದಾರೆ.  ಡಾ. ಲಿಂಗರಾಜ ರಾಮಾಪುರ, ಅಧ್ಯಕ್ಷರು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಘಟಕ, ಧಾರವಾಡ. ಇವರು ವಿಜ್ಞಾನ ಮತ್ತು ಪರಿಸರ ಗೀತೆಗಳು ಎಂಬ ವಿಷಯದ ಮೇಲೆ ಮಾತನಾಡಲಿದ್ದಾರೆ.

ಇಂದು ಸಂಜೆ (25) ಸಮಯ:ಸಂಜೆ ೫ ಕ್ಕೆ ಭಾಗವಹಿಸಲು ಈ ಕೊಂಡಿ ಒತ್ತಿ https://meet.google.com/vfa-ryyi-qmp

ಡಾ. ಲಿಂಗರಾಜ ಅಂಗಡಿ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ.ಅಧ್ಯಕ್ಷತೆ ವಹಿಸುವರು.

WhatsApp Group Join Now
Telegram Group Join Now

Related Posts

1 of 104
error: Content is protected !!